Sunday 27 December 2009

ಬರಹಕ್ಕೆ ಮುನ್ನುಡಿ

ಒಂದೊಂದು ಬಾರಿ ಮನಸ್ಸಿನ ಭಾವನೆಗಳ ತೀರ್ವತೆ ಎಷ್ಟಿರುತ್ತೆ ಅಂದ್ರೆ, ಅತ್ತುಬಿಡಬೇಕು ಅನ್ಸುತ್ತೆ.....
ತಂದೆ-ತಾಯಿ ಹತ್ರ ಕೆಲವೊಂದು ವಿಷಯಗಳನ್ನ ಹೆಳ್ತಿವಿ, ಕೆಲವೊಂದು ಇಲ್ಲ. ಆ ಹೇಳಲಾಗದ ವಿಷಯಗಳನ್ನ close friends ಹತ್ರ ಹೆಳ್ಕೊತೀವಿ. close friends ಹತ್ರ ಹೇಳಿದ್ದು satisfy ಆಗ್ಲಿಲ್ಲಾ ಅಂದಾಗ, ವಿಷಯ ತಲೆನ ಕೊರಿತಾ ಇರುತ್ತೆ, ಯಾರ್ ಮುಂದೆಯಾದ್ರು ಹೇಳ್ಕೊಬೇಕು ಅನ್ನಿಸಿದಾಗ......
ನಾನಿರೊದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಅನ್ನೋ ಊರು, ಹಳ್ಳಿಗೆ ಹಳ್ಳಿ ಅಲ್ಲ, cityಗೆ cityನು ಅಲ್ಲ, middle class ಜನ ಜಾಸ್ತಿ, ನಮ್ಮೂರಿನ ಜನ elect ಮಾಡಿ ಕಳಿಸಿದ್ ರಾಜಕಾರಣಿಗಳನ್ನ ಸಿಕ್ಕಾಪಟ್ಟೆ ಬಯ್ಕೊತಿರ್ತಿನಿ ಯಾಕ್ ಗೊತ್ತ??????????????
ಪ್ರತಿ ಸಾರಿ ಊರಲ್ಲಿ ಅಡ್ಡಾಡ್ಬೇಕಾದ್ರೆ ಆ road , bus stand, ಲಂಚ ತಿನ್ನೋ officers ಎಲ್ಲಾ ನೋಡಿದಾಗ.

No comments:

Post a Comment